Jagapathi Babu daughter marriage: ನನ್ನ ಮಗಳ ಮದುವೆ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ ಎಂದು ನಟ ಜಗಪತಿ ಬಾಬು ಹೇಳಿದ್ದಾರೆ. ಜಗಪತಿ ಬಾಬು ಅವರ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ.
Jagapathi Babu daughter marriage: ನನ್ನ ಮಗಳ ಮದುವೆ ಮಾಡಿ ನಾನು ದೊಡ್ಡ ತಪ್ಪು ಮಾಡಿದೆ ಎಂದು ನಟ ಜಗಪತಿ ಬಾಬು ಹೇಳಿದ್ದಾರೆ. ಜಗಪತಿ ಬಾಬು ಅವರ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜಗಪತಿ ಬಾಬು ಅವರ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ಡಿಸೆಂಬರ್ನಲ್ಲಿ ಶುಕ್ರ ಸಂಚಾರ! ಈ 4 ರಾಶಿಯವರಿಗೆ ರಾಜರಾಗಿ ಮೆರೆಯುವ ಸಮಯ.
. ಕೋಟ್ಯಾಧಿಪತಿಗಳಾಗುವ ಯೋಗ ಹತ್ತಿರಮೀನ ರಾಶಿಯಲ್ಲಿ ಶನಿಯ ನೇರ ಸಂಚಾರ: ಈ 4 ರಾಶಿಯವರಿಗೆ ಯಶಸ್ಸಿನ ಜೊತೆಗೆ ಶ್ರೀಮಂತಿಕೆ ಯೋಗ Jagapathi Babu about his daughter marriage: ಖಳನಾಯಕನ ಪಾತ್ರಗಳಲ್ಲಿ ಮಿಂಚುವ ಸ್ಟಾರ್ ವಿಲನ್ ನಟ ಜಗಪತಿ ಬಾಬು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಲೆಜೆಂಡ್ ಸಿನಿಮಾದಿಂದ ಪುಷ್ಪ 2 ನಂತಹ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸುವ ಮೂಲಕ ಎಲ್ಲರನ್ನೂ ಮೆಚ್ಚಿಸುತ್ತಿದ್ದಾರೆ. ಒಂದು ಕಾಲದಲ್ಲಿ ಜಗಪತಿ ಬಾಬು ನಾಯಕನಾಗಿ ಮಿಂಚಿದ್ದರು. ಆದರೆ ಅವಕಾಶಗಳು ಕಡಿಮೆಯಾದ ನಂತರ, ಅವರು ತಕ್ಷಣವೇ ಖಳನಾಯಕನಾಗಿ ಯಶಸ್ಸನ್ನು ಸಾಧಿಸಿದರು. ಯಶಸ್ವಿಯಾಗಿ ತಮ್ಮ ಸಿನಿ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ.ಜಗಪತಿ ಬಾಬು ನಟನೆ ಮತ್ತು ಸಿನಿಮಾಗಳನ್ನು ಹೊರತುಪಡಿಸಿ ನಿಜ ಜೀವನದಲ್ಲಿ ನೇರ ವ್ಯಕ್ತಿ. ಅವರು ಯಾರೊಂದಿಗೂ ಸುಲಭವಾಗಿ ಮಾತನಾಡುವುದಿಲ್ಲ. ಇತ್ತೀಚಿನ ಸಂದರ್ಶನವೊಂದರಲ್ಲಿ, ಜಗಪತಿ ಬಾಬು ತಮ್ಮ ಹಿರಿಯ ಮಗಳಿಗೆ ಮದುವೆ ಮಾಡಿ ತಪ್ಪು ಮಾಡಿದೆ ಎಂಬ ಹೇಳಿಕೆಗಳನ್ನು ನೀಡಿದ್ದರು. ಮಗಳ ಮದುವೆ ಬಗ್ಗೆ ಜಗಪತಿ ಬಾಬು ಆಡಿದ ಮಾತುಗಳು ಈಗ ವೈರಲ್ ಆಗಿವೆ. ಜಗಪತಿ ಬಾಬು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಹಿರಿಯ ಮಗಳಿಗೆ ಮದುವೆ ಮಾಡಿದ್ದರು. ಆದರೆ ಆ ಸಂಬಂಧದಿಂದ ಅವರ ಮಗಳ ಸಂತೋಷ ಹಾಳಾಯಿತು. ಹೀಗಾಗಿ ಈಗ ಸಂದರ್ಶನದಲ್ಲಿ ಜಗಪತಿ ಬಾಬು ಆ ಬಗ್ಗೆ ಮಾತನಾಡಿದ್ದಾರೆ. ಜಗಪತಿ ಬಾಬು ಅವರ ಮಗಳು ಅಮೆರಿಕದ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಮಗಳ ಇಚ್ಛೆಯಂತೆಯೇ ಜಗಪತಿ ಬಾಬು ಆತನ ಜೊತೆ ಮದುವೆ ಮಾಡಿಕೊಟ್ಟರು. ಆದರೆ ಇತ್ತೀಚೆಗೆ ಮದುವೆಯ ಬಗ್ಗೆ ಮಾತನಾಡುತ್ತಾ, ಮಗಳ ಮದುವೆ ಮಾಡಿ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದಾರೆ. ಜಗಪತಿ ಬಾಬು ಅವರ ಈ ಹೇಳಿಕೆಯ ಬೆನ್ನಲ್ಲಿಯೇ ಅವರ ಮಗಳಿಗೆ ಡಿವೋರ್ಸ್ ಆಗಿರಬೇಕು ಎಂಬ ನೆಗೆಟಿವ್ ಕಾಮೆಂಟ್ಗಳನ್ನು ಜನರು ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಜಗಪತಿ ಬಾಬು ಯಾವ ರೀತಿಯ ಸ್ಪಷ್ಟನೆಯನ್ನೂ ನೀಡಿಲ್ಲ. "ಮಕ್ಕಳು ಮದುವೆಯಾಗಿ ಒಂದು ನಿರ್ದಿಷ್ಟ ಹಂತದ ಪ್ರಬುದ್ಧತೆಯನ್ನು ತಲುಪುತ್ತಾರೆ. ಆ ನಂತರ, ಪೋಷಕರಿಗೆ ಮಕ್ಕಳ ಮೇಲೆ ಯಾವುದೇ ಹಕ್ಕು ಅಥವಾ ಜವಾಬ್ದಾರಿ ಇರುವುದಿಲ್ಲ. ಅನೇಕ ಪೋಷಕರು ತಮ್ಮ ಮಕ್ಕಳ ಮೇಲೆ ಹಕ್ಕು ಹೊಂದಿರುತ್ತಾರೆ. ಆದರೆ ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದು ಸರಿಯಲ್ಲ" ಎಂದು ಜಗಪತಿ ಬಾಬು ಹೇಳಿದ್ದಾರೆ. "ಮಕ್ಕಳು ಜೀವನದಲ್ಲಿ ಏನೇ ಬಂದರೂ ಅದನ್ನು ಎದುರಿಸಲೇಬೇಕು. ನಾವು ಬೇರೊಬ್ಬರ ನೋವು ಮತ್ತು ಸಂಕಟವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸಂಕಟ ಬಂದಾಗ ನಾವೇ ಹೊರಲು ಸಾಧ್ಯವಾಗುವುದಿಲ್ಲ. ಮಕ್ಕಳಿಗೆ ಆರಂಭದಿಂದ ಸ್ವಾತಂತ್ರ್ಯ ಕೊಟ್ಟು ಬೆಳೆಸಬೇಕು. ಅವರ ಆಶಯಗಳು ಮತ್ತು ನಿರ್ಧಾರಗಳನ್ನು ಪ್ರೀತಿಯಿಂದ ಸ್ವೀಕರಿಸಬೇಕು" ಎಂದಿದ್ದಾರೆ. ಮಗಳ ಮದುವೆ ಮಾಡುವುದು ಜವಾಬ್ದಾರಿಯೇ ಎಂದು ನಿರೂಪಕ ಕೇಳಿದಾಗ,"ಅದು ಏಕೆ ಜವಾಬ್ದಾರಿಯಾಗುತ್ತದೆ?. ಒಬ್ಬರ ಆಶಯಗಳನ್ನು ಗೌರವಿಸುವುದು ಪ್ರೀತಿ. ಪೋಷಕರು ಜವಾಬ್ದಾರಿಯಲ್ಲ, ಪ್ರೀತಿಯನ್ನು ಹೊಂದಿರಬೇಕು. ನಾನು ನನ್ನ ಕಿರಿಯ ಮಗಳಿಗೆ ಇದನ್ನೇ ಹೇಳಿದೆ, ನಾನೇ ಹುಡುಗ ಹುಡುಕಿ ಮದುವೆ ಮಾಡುವುದಿಲ್ಲ. ನಿನಗೆ ಯಾರಾದರೂ ಇಷ್ಟವಾದರೆ, ನೀನು ಪ್ರೀತಿಸುವ ಯಾರಾದರೂ ಇದ್ದರೆ, ನನಗೆ ಹೇಳು ನೀನು ಅವನನ್ನು ಮದುವೆಯಾಗಲು ಬಯಸಿದರೆ, ನಾನು ಅವನ ಜೊತೆಯೇ ನಿನ್ನ ಮದುವೆ ಮಾಡುತ್ತೇನೆ ಎಂದಿದ್ದೇನೆ" ಎಂದು ಜಗಪತಿ ಬಾಬು ಹೇಳಿದ್ದಾರೆ. ನಮ್ಮ ಮಕ್ಕಳನ್ನು ಅವರು ಇಷ್ಟಪಟ್ಟಂತೆ ಬದುಕಲು ಬಿಟ್ಟರೆ ಅದು ಪ್ರೀತಿ. ಜವಾಬ್ದಾರಿ ಎಂದರೆ ನಮ್ಮ ಸ್ವಾರ್ಥಕ್ಕಾಗಿ ಮಕ್ಕಳನ್ನು ಬಲಿಕೊಡುವುದು. ಪ್ರೀತಿ ಜವಾಬ್ದಾರಿಗಿಂತ ದೊಡ್ಡದು ಎಂದು ಜಗಪತಿ ಬಾಬು ಹೇಳಿದ್ದಾರೆ. ಎಂಟನೇ ತರಗತಿ ಓದುತ್ತಿರುವ ಆರಾಧ್ಯಾ ಬಚ್ಚನ್ ಸ್ಕೂಲ್ ಫೀಸ್ ಎಷ್ಟು ಗೊತ್ತಾ..? ತಿಂಗಳ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ..! ದೇವರ ವಿರುದ್ದವೇ ವಿವಾದಾತ್ಮಕ ಹೇಳಿಕೆ ಕೊಟ್ಟ ರಾಜಮೌಳಿ..! ಪೌರಾಣಿಕ ಚಲನಚಿತ್ರಗಳ ಪರಿಣಿತನ ಶಾಕಿಂಗ್ ಮಾತುಗಳಿಗೆ ಸಿಟ್ಟಾದ ಫ್ಯಾನ್ಸ್" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್ʼ ವೆಬ್ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್ ಕಾಮ್ʼನ ಜೀ ಕನ್ನಡ ನ್ಯೂಸ್ ವೆಬ್ ತಂಡ ಸೇರಿದರು.ಇಂದು ಚಿನ್ನದ ಬೆನ್ನಲ್ಲೇ ಪೆಟ್ರೋಲ್-ಡೀಸೆಲ್ ಬೆಲೆಯೂ ಭರ್ಜರಿ ಕುಸಿತ! ಒಂದು ಲೀಟರ್ ಇಂಧನ ರೇಟ್ ಇಂದು ಎಷ್ಟಾಗಿದೆ?ಲೇಡಿ ಅಮಿತಾಬ್ ಬಚ್ಚನ್ ನೋಡಿ ಬೆರಗಾದ ಸಿನಿರಂಗ..! ಸುಂದರಿಯ ಆಗಮನಕ್ಕೆ ಕೋಪಗೊಂಡ ಬಿಗ್ಬಿ ಮಾಡಿದ್ದೇನು ಗೊತ್ತಾ..?ಇಡೀ ದೇಶವನ್ನೇ ವಶಪಡಿಸಿಕೊಂಡ ಬ್ರಿಟಿಷರ ನಿದ್ದೆಗೆಡಿಸಿದ ಭಾರತದ ಏಕೈಕ ರಾಜ್ಯ! ಧೈರ್ಯ, ಶೌರ್ಯಕ್ಕೆ ಹೆಸರುವಾಸಿಯಾದ ಈ ನೆಲ ಭಾರತೀಯರ ಹೆಮ್ಮೆ..ಮದುವೆ ವಾರ್ಷಿಕೋತ್ಸವದಂದೇ ಶೇಖ್ ಹಸಿನಾಗೆ ಮರಣ ದಂಡನೆ ಶಿಕ್ಷೆ ಪ್ರಕಟ..! ನವೆಂಬರ್ 17 ನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆಯೇ?ದಾವೂದ್ ಇಬ್ರಾಹಿಂ ಜಾಲದಲ್ಲಿ ಬಾಲಿವುಡ್ ಸ್ಟಾರ್ ನಟ ನಟಿಯರು.. ಭೂಗತ ಪಾತಕಿಗಳ ಜೊತೆ ಬಿ-ಟೌನ್ಗಿದೆ ಬೆಚ್ಚಿಬೀಳಿಸುವ ಸಂಬಂಧ!
Jagapathi Babu Daughter Marriage Jagapathi Babu On Daughter Marriage Jagapathi Babu Emotional Speech Jagapathi Babu Talks About His First Daughter Jagapathi Babu Interview South Actor Jagapathi Babu Jagapathi Babu Daughter Divorce Jagapathi Babu Latest News ಜಗಪತಿ ಬಾಬು ಜಗಪತಿ ಬಾಬು ಮಗಳ ಮದುವೆ ಮಗಳ ಮದುವೆಯ ಕುರಿತು ಜಗಪತಿ ಬಾಬು ಹೇಳಿಕೆ ಜಗಪತಿ ಬಾಬು ಮೊದಲ ಮಗಳ ಬಗ್ಗೆ ಮಾತು ಜಗಪತಿ ಬಾಬು ಸಂದರ್ಶನ ಖ್ಯಾತ ಖಳನಟ ಜಗಪತಿ ಬಾಬು ಜಗಪತಿ ಬಾಬು ಮಗಳ ವಿಚ್ಛೇದನ ಜಗಪತಿ ಬಾಬು ಇತ್ತೀಚಿನ ಸುದ್ದಿ ಜಗಪತಿ ಬಾಬು
United States Latest News, United States Headlines
Similar News:You can also read news stories similar to this one that we have collected from other news sources.
Mohan Babu University: మోహన్ బాబు యూనివర్సిటీ లో ECE కటాఫ్ ఎంత? ఇక్కడ తెలుసుకోండి...!!Mohan Babu University: తిరుపతిలో ఉన్నటువంటి మోహన్ బాబు యూనివర్సిటీ గత కొన్ని సంవత్సరాలుగా మంచి ఫ్యాకల్టీ తోని ఫెసిలిటీస్ తోని ముందుకు వస్తోంది.
Read more »
लग्जरी गाड़ियों का शौकीन है यूपी का करोड़पति बाबू: लखनऊ से गोंडा तक 6 आलीशान मकान; फर्जी नियुक्तियों से कमाए ...Uttar Pradesh Gonda Clerk Anupam Pandey Corruption Case Investigation Report Exposed; Follow Basic Education Department Babu Luxury Lifestyle, News On Dainik Bhaskar.
Read more »
Naveen Babu Death: നവീൻ ബാബുവിന്റെ മരണം: അഡീഷനൽ കുറ്റപത്രം സമർപ്പിച്ചു, റദ്ദാക്കാനാവശ്യപ്പെട്ട് പിപി ദിവ്യNaveen Babu Death: കണ്ണൂർ ജുഡീഷ്യൽ ഫസ്റ്റ് ക്ലാസ് മജിസ്ട്രേട്ട് കോടതി 23ന് കേസ് വീണ്ടും പരിഗണിക്കും
Read more »
सुपरस्टार Mahesh Babu की ‘जटाधारा’ का कल धमाकेदार ट्रेलर होगा रिलीज, आउट हुआ मोशन पोस्टरसुपरस्टार Mahesh Babu की ‘जटाधारा’ का कल धमाकेदार ट्रेलर होगा रिलीज, आउट हुआ मोशन पोस्टर
Read more »
ಆ ಷರತ್ತಿನ ಮೇಲೆಯೇ ಮಹೇಶ್ ಬಾಬು ನಟಿ ನಮ್ರತಾ ಜೊತೆ ಮದುವೆಯಾಗಿದ್ದಂತೆ! ಇಂದಿಗೂ ಅದನ್ನೇ ಪಾಲಿಸುತ್ತಿದ್ದಾರೆMahesh Babu : ಮಹೇಶ್ ಬಾಬು ಮದುವೆಯಾದ ಮೇಲೆ ತಮ್ಮ ಹೆಂಡತಿ ನಮ್ರತಾಗೆ ಕೆಲವು ನಿಯಮಗಳನ್ನು ಹಾಕಿದ್ದರು, ಮತ್ತು ಅವರು ಅದನ್ನು ಇಂದು ಸಹ ಪಾಲಿಸುತ್ತಿದ್ದಾರೆ.
Read more »
Mahesh Babu: రాజమౌళి వారణాసితో మా నాన్న కృష్ణ కోరిక నెరవేరింది: హీరో మహేశ్ బాబుSS Rajamouli Varanasi Movie Mahesh Babu: సినిమా సినిమాకు రేంజ్ పెంచుకుంటూ వెళ్తున్న దర్శకుడు ఎస్ఎస్ రాజమౌళి మరో అద్భుతమైన సినిమాను తెరకెక్కిస్తున్నాడు. సూపర్ స్టార్ మహేశ్బాబు నటుడిగా తీస్తున్న వారణాసి సినిమా టైటిల్ విడుదల విడుదల చేశారు. ఈ వేడుకలో మహేశ్ బాబు కీలక వ్యాఖ్యలు చేశారు.
Read more »
