ಸರ್‌... ಯಾರಾದ್ರು ಇದೀರಾ.? ಪೊಲೀಸ್‌ ಠಾಣೆಗೆ ನುಗ್ಗಿದ ಚಿರತೆ..! ವಿಡಿಯೋ ವೈರಲ್‌

Viral Video News

ಸರ್‌... ಯಾರಾದ್ರು ಇದೀರಾ.? ಪೊಲೀಸ್‌ ಠಾಣೆಗೆ ನುಗ್ಗಿದ ಚಿರತೆ..! ವಿಡಿಯೋ ವೈರಲ್‌
Leopard In Police StationGudalurLeopard
  • 📰 Zee News
  • ⏱ Reading Time:
  • 97 sec. here
  • 10 min. at publisher
  • 📊 Quality Score:
  • News: 66%
  • Publisher: 63%

ಅರಣ್ಯ ನಾಶ ಮತ್ತು ವಾತಾವರಣ ಬದಲಾವಣೆಯಿಂದಾಗಿ ಕಾಡು ಪ್ರಾಣಿಗಳು ಆಗಾಗ ನಗರಕ್ಕೆ ನುಗ್ತುತ್ತಿವೆ. ಇತ್ತೀಚೆಗೆ ನೀಲಗಿರಿ ಜಿಲ್ಲೆಯ ಗುಡಲೂರು ಬಳಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಪೊಲೀಸ್ ಠಾಣೆಗೆ ಚಿರತೆಯೊಂದು ನುಗ್ಗಿ ಆತಂಕ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಪ್ರಸ್ತುತ ವೈರಲ್ ಆಗುತ್ತಿದೆ.

ಅರಣ್ಯ ನಾಶ ಮತ್ತು ವಾತಾವರಣ ಬದಲಾವಣೆಯಿಂದಾಗಿ ಕಾಡು ಪ್ರಾಣಿಗಳು ಆಗಾಗ ನಗರಕ್ಕೆ ನುಗ್ತುತ್ತಿವೆ. ಇತ್ತೀಚೆಗೆ ನೀಲಗಿರಿ ಜಿಲ್ಲೆಯ ಗುಡಲೂರು ಬಳಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಪೊಲೀಸ್ ಠಾಣೆಗೆ ಚಿರತೆಯೊಂದು ನುಗ್ಗಿ ಆತಂಕ ಮೂಡಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಪ್ರಸ್ತುತ ವೈರಲ್ ಆಗುತ್ತಿದೆ.

ಅರಣ್ಯ ನಾಶ ಮತ್ತು ವಾತಾವರಣ ಬದಲಾವಣೆ ಇದಕ್ಕೆ ಕಾರಣಶನಿಯಿಂದ ಅಪರೂಪದ ರಾಜಯೋಗ.. ಈ 3 ರಾಶಿಗೆ ಜಾಕಪಾಟ್‌, ಅದೃಷ್ಟದ ಬಲದಿಂದ ಕಾರ್ಯ ಸಿದ್ಧಿ.. ಕುಬೇರನ ಖಜಾನೆಯೇ ದೊರೆತಷ್ಟು ಸಿರಿವಂತರಾಗುವಿರಿ!ಗುಟ್ಟಾಗಿ ನಡೆದೇ ಹೋಯ್ತಾ ಶ್ರೀಲೀಲಾ ಮದುವೆ? ಅರಿಶಿನ ಶಾಸ್ತ್ರದ ಫೋಟೋ ಶೇರ್‌ ಮಾಡಿ ಗುಡ್‌ ನ್ಯೂಸ್‌ ಕೊಟ್ಟ ನಟಿ!ಶುಕ್ರದೆಸೆಯಿಂದ ಬೆಳಗುವುದು ಈ 5 ರಾಶಿಗಳ ಅದೃಷ್ಟ.. 20 ವರ್ಷ ಹರಿದು ಬರಲಿದೆ ಧನ ಸಂಪತ್ತು, ಸುಖದ ಸುಪ್ಪತ್ತಿಗೆ.. ಕಷ್ಟಗಳೇ ಇಲ್ಲದ ಬದುಕು.. ಸಕಲ ಕಾರ್ಯದಲ್ಲೂ ಯಶಸ್ಸು! ನೀಲಗಿರಿ ಜಿಲ್ಲೆಯ ಗುಡಲೂರು ಬಳಿಯ ನಡುವಟ್ಟಂ ಪ್ರದೇಶದ ಪೊಲೀಸ್ ಠಾಣೆಗೆ ಚಿರತೆಯೊಂದು ನುಗ್ಗಿದ ಘಟನೆ ನಡೆದಿದೆ. ಏಪ್ರಿಲ್ 28, 2025 ರಂದು, ರಾತ್ರಿ 8.30 ರ ಸುಮಾರಿಗೆ, ಗುಡಲೂರು-ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಡುವಟ್ಟಂ ಪೊಲೀಸ್ ಠಾಣೆಗೆ ಚಿರತೆಯೊಂದು ಪ್ರವೇಶಿಸಿತು. ನಿಧಾನವಾಗಿ ಒಳಗೆ ಹೋಗಿ ಇನ್ಸ್‌ಪೆಕ್ಟರ್ ಕುಳಿತಿದ್ದ ಕೋಣೆಯ ಸುತ್ತಲೂ ಆಹಾರ ಹುಡುಕಿದೆ. ಕೋಣೆಯಲ್ಲಿ ತಿನ್ನಲು ಏನಾದರೂ ಇದೆಯೇ ಅಂತ ಪರಿಶೀಲಿಸಿದೆ. ಅದೇ ಸಮಯದಲ್ಲಿ, ಇನ್ನೊಂದು ಕೋಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಚಿರತೆ ನೋಡಿ ಆಘಾತಕ್ಕೊಳಗಾದರು. ಭಯದಿಂದ ಶಬ್ದ ಮಾಡದೆ ಮೌನವಾಗಿ ಅಲ್ಲೇ ನಿಂತಿದ್ದರು.ಕೊನೆಗೆ ಕೋಣೆಯ ಸುತ್ತಲೂ ಆಹಾರ ಹುಡುಕಿದ ಚಿರತೆ ಏನೂ ಸಿಗದ ನಂತರ, ಮೆಟ್ಟಿಲುಗಳನ್ನು ಇಳಿದು ತಾನು ಬಂದ ದಾರಿಯಲ್ಲೇ ಹೋಯಿತು. ಇದರಿಂದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಅಲ್ಲದೆ, ತಕ್ಷಣ ಪೊಲೀಸ್ ಠಾಣೆಯ ಬಾಗಿಲುಗಳನ್ನು ಮುಚ್ಚಿದರು.April 29, 2025 ಈ ಕುರಿತು ಉನ್ನತ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡರು. ಈ ಪರಿಸ್ಥಿತಿಯಲ್ಲಿ, ಚಿರತೆ ಪೊಲೀಸ್ ಠಾಣೆಗೆ ಪ್ರವೇಶಿಸುವ ದೃಶ್ಯಗಳು ಹೊರಗಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...6,4,6,6,4... ಒಂದೇ ಓವರ್‌ನಲ್ಲಿ 26 ರನ್! ಮುಂಬೈ ಬ್ಯಾಟರ್‌ ಜಾನಿ ಬೈರ್‌ಸ್ಟೋವ್ ಬೆಂಕಿಯಾಟಕ್ಕೆ ವಿಲವಿಲ ಒದ್ದಾಡಿದ ಶುಭ್ಮನ್‌ ಗಿಲ್ ಪಡೆದರ್ಶನ್ ವಿದೇಶಕ್ಕೆ ಹೋಗಲು ಷರತ್ತುಬದ್ಧ ಅನುಮತಿ ಕೊಟ್ಟ ಕೋರ್ಟ್.. ನ್ಯಾಯಾಲಯ ವಿಧಿಸಿದ ಷರತ್ತುಗಳೇನು?ಕಮಲ್‌ ಹಾಸನ್‌ ಭಾಷೆ ಬಗ್ಗೆ ಮಾತಾಡಿದಾಗ ನಾನು ಚಪ್ಪಾಳೆ ತಟ್ಟಿದ್ದೆ: ನಟ ಶಿವರಾಜ್‌ ಕುಮಾರ್‌

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Leopard In Police Station Gudalur Leopard Ooty Forest Police Station Leopard Enters Police Stations

 

United States Latest News, United States Headlines

Similar News:You can also read news stories similar to this one that we have collected from other news sources.

ಬೆಂಬಿಡದೇ ಕಾಡುತ್ತಿರುವ ಅನಾರೋಗ್ಯ.. ಕೈಹಿಡಿಯದ ಅದೃಷ್ಟ.. ಆರೈಕೆ ಮಾಡಬೇಕಿದ್ದ ಪತ್ನಿಯೂ ಪರಾರಿ! ನೋವಿನಲ್ಲೇ ಹಾಸಿಗೆ ಹಿಡಿದು ಗುರುತೇ ಸಿಗದಂತೆ ಬದಲಾದ ಕನ್ನಡದ ಪ್ರಖ್ಯಾತ ನಟಬೆಂಬಿಡದೇ ಕಾಡುತ್ತಿರುವ ಅನಾರೋಗ್ಯ.. ಕೈಹಿಡಿಯದ ಅದೃಷ್ಟ.. ಆರೈಕೆ ಮಾಡಬೇಕಿದ್ದ ಪತ್ನಿಯೂ ಪರಾರಿ! ನೋವಿನಲ್ಲೇ ಹಾಸಿಗೆ ಹಿಡಿದು ಗುರುತೇ ಸಿಗದಂತೆ ಬದಲಾದ ಕನ್ನಡದ ಪ್ರಖ್ಯಾತ ನಟಕನ್ನಡದ ಕಿರುತೆರೆಯ ಪ್ರಖ್ಯಾತ ಕಲಾವಿದ ಶ್ರೀಧರ್‌ ಅನಾರೋಗ್ಯಕ್ಕೀಡಾಗಿದ್ದು, ಇದೀಗ ಅವರು ತಮ್ಮ ಮನದ ನೋವನ್ನು ಹಂಚಿಕೊಂಡ ವಿಡಿಯೋ ವೈರಲ್ ಆಗಿದೆ.
Read more »

ಶಿಕ್ಷಕನ ಮೇಲೆ ಬಿಯರ್ ಬಾಟಲನಿಂದ ಹಲ್ಲೆ:ಹೊಡೆಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಶಿಕ್ಷಕನ ಮೇಲೆ ಬಿಯರ್ ಬಾಟಲನಿಂದ ಹಲ್ಲೆ:ಹೊಡೆಯುವ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಬಾಲ್ ವಿಷಯವಾಗಿ ಆರಂಭವಾದ ಗಲಾಟೆ ಶಿಕ್ಷಕನ ತಲೆ ಒಡೆಯುವ ಮಟ್ಟಕ್ಕೆ ಬಂದು ಮುಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಗಲಾಟೆಯ ವಿಡಿಯೋ ವೈರಲ್ ಆಗಿದೆ.
Read more »

ಈಕೆ ಒಂದು ಕಾಲದ ಬಾಲಿವುಡ್‌ನ ಫಿಟ್ನೆಸ್‌ ಕ್ವೀನ್‌... ಆದರೆ ಇದ್ದಕ್ಕಿದ್ದಂತೆ ಗುರುತೇ ಸಿಗದಷ್ಟು ದಪ್ಪ ಆಗಿದ್ದೇಕೆ!ಈಕೆ ಒಂದು ಕಾಲದ ಬಾಲಿವುಡ್‌ನ ಫಿಟ್ನೆಸ್‌ ಕ್ವೀನ್‌... ಆದರೆ ಇದ್ದಕ್ಕಿದ್ದಂತೆ ಗುರುತೇ ಸಿಗದಷ್ಟು ದಪ್ಪ ಆಗಿದ್ದೇಕೆ!Bipasha Basu video viral: ಗುರುತೇ ಸಿಗದಷ್ಟು ಬದಲಾದ ಬಿಪಾಶಾ ಬಸು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
Read more »

ನಟ ಸುದೀಪ್‌ ಕೈಗೆ ಗಾಯ.. ಬ್ಯಾಂಡೇಜ್‌ ಹಾಕುವಷ್ಟು ಕಿಚ್ಚನಿಗೆ ಪೆಟ್ಟು ಹೇಗಾಯಿತು? ಫ್ಯಾನ್ಸ್‌ ಆತಂಕನಟ ಸುದೀಪ್‌ ಕೈಗೆ ಗಾಯ.. ಬ್ಯಾಂಡೇಜ್‌ ಹಾಕುವಷ್ಟು ಕಿಚ್ಚನಿಗೆ ಪೆಟ್ಟು ಹೇಗಾಯಿತು? ಫ್ಯಾನ್ಸ್‌ ಆತಂಕSudeep hand injured : ನಟ ಸುದೀಪ್‌ ಅವರ ಕೈಗೆ ಪ್ಲಾಸ್ಟರ್‌ ಹಾಕಲಾಗಿದ್ದು, ವಿಡಿಯೋ ವೈರಲ್‌ ಆಗುತ್ತಿದೆ
Read more »

Viral Video: ಹೆಂಡತಿಗೆ ಹೆರಿಗೆ ನೋವು ಬಂದಾಗ ಬಿಕ್ಕಿ ಬಿಕ್ಕಿ ಅತ್ತ ಗಂಡ! ವಿಡಿಯೋ ನೋಡಿViral Video: ಹೆಂಡತಿಗೆ ಹೆರಿಗೆ ನೋವು ಬಂದಾಗ ಬಿಕ್ಕಿ ಬಿಕ್ಕಿ ಅತ್ತ ಗಂಡ! ವಿಡಿಯೋ ನೋಡಿಈ ವಿಡಿಯೋ ನಿಜಕ್ಕೂ ಹೃದಯ ಕರಗಿಸುವಂತಿದೆ. ವೈರಲ್ ಆಗಿರುವ ಈ ವಿಡಿಯೋ ಹೆರಿಗೆಯು ಪುರುಷರ ಮೇಲೆ ಉಂಟು ಮಾಡುವ ಭಾವನಾತ್ಮಕ ಪರಿಣಾಮವನ್ನ ಒತ್ತಿ ಹೇಳುವಂತಿದೆ.
Read more »

Viral Video: ಅತ್ತಿಗೆಯ ಶಿರಚ್ಛೇದ ಮಾಡಿ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ!! ವಿಡಿಯೋ ವೈರಲ್Viral Video: ಅತ್ತಿಗೆಯ ಶಿರಚ್ಛೇದ ಮಾಡಿ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ!! ವಿಡಿಯೋ ವೈರಲ್ಈ ಮನಕಲಕುವ ದೃಶ್ಯ ಶನಿವಾರ ಬೆಳಗ್ಗೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಬಸಂತಿಯಲ್ಲಿ ನಡೆದಿದೆ. ಆರೋಪಿಯನ್ನು ಬಿಮಲ್‌ ಮಂಡಲ್‌ ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯನ್ನ ಸತಿ ಮಂಡಲ್‌ ಎಂದು ಗುರುತಿಸಲಾಗಿದೆ.
Read more »



Render Time: 2026-04-02 22:18:05